ಸಕಲೇಶಪುರ ತಾಲೂಕು ಯಸಳೂರು ಹೋಬಳಿ ಕಲ್ಲಹಳ್ಳಿ ಗ್ರಾಮದ ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ *ಕೆ ಎ ಬಾಬು ರವರ ತಂದೆ*
ಯಾದ *ಅಂಗಾರ* ರವರು ವಯಸ್ಸು-90 ಇಂದು ಮಧ್ಯಾಹ್ನ ಮರಣ ಹೊಂದಿರುತ್ತಾರೆ.
ಇವರ ಅಂತ್ಯ ಕ್ರಿಯೆಯನ್ನೂ ನಾಳೆ ದಿನಾಂಕ 04-10-2025 ಶನಿವಾರ ಮದ್ಯಾಹ್ನ.12. 00 *ಗಂಟೆಗೆ
ಸ್ವ ಗ್ರಾಮವಾದ ಕಲ್ಲಹಳ್ಳಿ ಯಲ್ಲಿ ನೆರವೇರಿಸಲು ಕುಟುಂಬಸ್ಥರು ತಿಳಿಸಿರುತ್ತಾರೆ.
previous post
