Blog

ಕಲ್ಲ ಹಳ್ಳಿ ನಿವಾಸಿ ಅಂಗಾರ ನಿಧನ

ಸಕಲೇಶಪುರ ತಾಲೂಕು ಯಸಳೂರು ಹೋಬಳಿ ಕಲ್ಲಹಳ್ಳಿ ಗ್ರಾಮದ  ಮಾಜಿ ಗ್ರಾಮ ಪಂಚಾಯತಿ ಸದಸ್ಯರಾದ *ಕೆ ಎ ಬಾಬು ರವರ ತಂದೆ*
ಯಾದ *ಅಂಗಾರ*  ರವರು ವಯಸ್ಸು-90  ಇಂದು ಮಧ್ಯಾಹ್ನ ಮರಣ ಹೊಂದಿರುತ್ತಾರೆ.

ಇವರ ಅಂತ್ಯ ಕ್ರಿಯೆಯನ್ನೂ ನಾಳೆ ದಿನಾಂಕ 04-10-2025 ಶನಿವಾರ ಮದ್ಯಾಹ್ನ.12. 00 *ಗಂಟೆಗೆ
ಸ್ವ ಗ್ರಾಮವಾದ  ಕಲ್ಲಹಳ್ಳಿ ಯಲ್ಲಿ ನೆರವೇರಿಸಲು ಕುಟುಂಬಸ್ಥರು ತಿಳಿಸಿರುತ್ತಾರೆ.

Related posts

ರಾಯರ ಕೊಪ್ಪಲು ನಲ್ಲಿ ರಕ್ತ ದಾನ ಶಿಬಿರ

Bimba Prakashana

ಇಂದು ಗ್ರಾಮ ಆಡಳಿತ ಅಧಿಕಾರಿಗಳಿಂದ ಮುಷ್ಕರ ಆರಂಭ

Bimba Prakashana

ಆಲೂರುನಲ್ಲಿ ಜನ ಸಂಪರ್ಕ ಸಭೆ

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More