Blogಉಪ ರಾಷ್ಟ್ರಪತಿಗಳಿಂದ ಚಿನ್ನದ ಪದಕ ಸ್ವೀಕಾರ by Bimba PrakashanaApril 22, 2026April 22, 2026014 Share0 ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಎಂ ಎಸ್ ಸಿ ಗಣಿತದಲ್ಲಿ ಪ್ರಥಮ ಸ್ಥಾನ ಹಾಗೂ ಚಿನ್ನದ ಪದಕ ಪ್ರಶಸ್ತಿಗೆ ಭಾಜನಳಾದ ಜಮ್ಮನಹಳ್ಳಿಯ ಶಿಕ್ಷಕರಾದ ಹರೀಶ್ ರೈ ಅವರ ಮಗಳು ದಿಶಾ ಹೆಚ್ ರೈ ರವರು ಉಪ ರಾಷ್ಟ್ರಪತಿಗಳಾದ ಸಿ ಪಿ ರಾಧಾಕೃಷ್ಣನ್ ರವರಿಂದ ಚಿನ್ನದ ಪದಕವನ್ನು ಸ್ವೀಕರಿಸಿದರು . Post Views: 283