ಸಕಲೇಶಪುರದ ಟೋಲ್ ಗೇಟ್ ಬಳಿ ಲಾರಿಯೊಂದು ಆಟೋ ಗೆ ಡಿಕ್ಕಿ ಹೊಡೆದು ಪರಾರಿ ಆಗಿ ಒಂದು ವಾರವೇ ಕಳೆದರು ಕೂಡಾ ಇನ್ನು ಪತ್ತೆ ಆಗಿಲ್ಲ.
ಕಳೆದ ಶನಿವಾರ ರಾತ್ರಿ 2 ಗಂಟೆ ಸುಮಾರಿಗೆ ಲಾರಿಯೊಂದು ಆಟೋ ಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಲಾರಿ ಡಿಕ್ಕಿಯಾಗಿ ಆಟೋ ಚಾಲಕನ ಕಾಲಿಗೆ ಗಾಯ ಆದರೂ ಕೂಡಾ ಆತ ಲಾರಿ ನಿಲ್ಲಿಸದೆ ಪರಾರಿ ಆಗಿದ್ದ.ಆದರೆ ಇಂದಿನವರೆಗೂ ಅಪಘಾತ ಮಾಡಿದ ಲಾರಿ ಚಾಲಕ ಪತ್ತೆ ಆಗಿಲ್ಲ ಎಂದು ತಿಳಿದು ಬಂದಿದೆ.

