Blog

ಅಪಘಾತ ಮಾಡಿ ಪರಾರಿ ಆದ ಲಾರಿ ಪತ್ತೆ ಆಗಲೇ ಇಲ್ಲ

ಸಕಲೇಶಪುರದ ಟೋಲ್ ಗೇಟ್  ಬಳಿ ಲಾರಿಯೊಂದು ಆಟೋ ಗೆ ಡಿಕ್ಕಿ ಹೊಡೆದು ಪರಾರಿ ಆಗಿ ಒಂದು ವಾರವೇ ಕಳೆದರು ಕೂಡಾ ಇನ್ನು ಪತ್ತೆ ಆಗಿಲ್ಲ.

ಕಳೆದ ಶನಿವಾರ ರಾತ್ರಿ 2 ಗಂಟೆ ಸುಮಾರಿಗೆ ಲಾರಿಯೊಂದು ಆಟೋ ಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಲಾರಿ ಡಿಕ್ಕಿಯಾಗಿ ಆಟೋ ಚಾಲಕನ ಕಾಲಿಗೆ ಗಾಯ ಆದರೂ ಕೂಡಾ ಆತ ಲಾರಿ ನಿಲ್ಲಿಸದೆ ಪರಾರಿ ಆಗಿದ್ದ.ಆದರೆ ಇಂದಿನವರೆಗೂ ಅಪಘಾತ ಮಾಡಿದ ಲಾರಿ ಚಾಲಕ ಪತ್ತೆ ಆಗಿಲ್ಲ ಎಂದು ತಿಳಿದು ಬಂದಿದೆ.

Related posts

ಕಂಚಿ ವರದ ರಾಜ ಸ್ವಾಮಿಯವರ ನೂತನ ವಿಗ್ರಹ ಪ್ರತಿಷ್ಠೆ

Bimba Prakashana

ಶ್ರೀ ಸಬ್ಬಮ್ಮ ದೇವಿ ಸುಗ್ಗಿ ಉತ್ಸವ

Bimba Prakashana

ಮಣಿ ಪುರ ಬಳಿ ಬಸ್ – ಬೈಕ್ ಡಿಕ್ಕಿ – ವ್ಯಕ್ತಿ ಮೃತ್ಯು

Bimba Prakashana

Leave a Comment

This website uses cookies to improve your experience. We'll assume you're ok with this, but you can opt-out if you wish. Accept Read More